• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಪುತ್ತಿಗೆ ಮಠದ “ಅಕ್ಕಿ ಮುಹೂರ್ತ” ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಭಾಗಿ

ByKiran Poojary

May 25, 2023

ಮುಂಬರುವ ಪರ್ಯಾಯದ ಪೂರ್ವ ತಯಾರಿಗಾಗಿ ಇಂದು ದಿನಾಂಕ 25-05-2023 ರಂದು ಪುತ್ತಿಗೆ ಮಠದಲ್ಲಿ “ಅಕ್ಕಿ ಮಹೂರ್ತ” ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶ್ರೀ ಕೆ. ರಘುಪತಿ ಭಟ್ ಭಾಗವಹಿಸಿದರು.

ಪರ್ಯಾಯಕ್ಕೆ ಅಕ್ಕಿ ಅತ್ಯವಶ್ಯಕವಾಗಿರುವುದರಿಂದ ಇಂದು “ಅಕ್ಕಿ ಮುಹೂರ್ತ” ನೆರವೇರಿಸಲಾಯಿತು. ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು ಆಶೀರ್ವಚಿಸಿದರು.

Leave a Reply

Your email address will not be published. Required fields are marked *