Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಾಳೆಕುದ್ರು ಶ್ರೀ ರಾಮಮಂದಿರದಲ್ಲಿ ವೈಭವದ ರಾಮೋತ್ಸವ

ಕೋಟ: ಇಲ್ಲಿನ ಹಂಗಾರಕಟ್ಟೆ ಬಾಳಕುದ್ರು ಶ್ರೀ ರಾಮ ಮಂದಿರದಲ್ಲಿ ಪ್ರದಾನ ಅರ್ಚಕ ಸುರೇಶ್ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವರಿತು.
ಶ್ರೀರಾಮದೇವರಿಗೆ ತುಳಸಿ ಅರ್ಚನೆ , ಮಹಾಮಂಗಳಾರತಿ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು, ವಿಷ್ಣು ಸಹಸ್ರನಾಮ ಪಾರಾಯಣ ಜರಗಿದವು. ಭಕ್ತಾಧಿಗಳಿಗೆ ಅಯೋಧ್ಯಾ ಶ್ರೀರಾಮ ಪ್ರತಿಷ್ಠೆಯನ್ನು ವೀಕ್ಷಸುವ ಸಲುವಾಗಿ ಪ್ರೋಜೆಕ್ಟರ್ ಮೂಲಕ ವ್ಯವಸ್ಥೆ ಕಲ್ಪಿಸಲಾಯಿತು.

ಇಲ್ಲಿನ ಹಂಗಾರಕಟ್ಟೆ ಬಾಳಕುದ್ರು ಶ್ರೀ ರಾಮ ಮಂದಿರದಲ್ಲಿ ಪ್ರದಾನ ಅರ್ಚಕ ಸುರೇಶ್ ಅಡಿಗ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವರಿತು.

Leave a Reply

Your email address will not be published. Required fields are marked *