Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟತಟ್ಟು- ಕರ್ನಾಟಕ ಸಾಂಸ್ಕೃತಿಕ  ನಾಯಕ ವಿಶ್ವ ಗುರು ಬಸವಣ್ಣನವರ ಭಾವ ಚಿತ್ರ ಅನಾವರಣ


ಕೋಟ: ಕೋಟತಟ್ಟು  ಗ್ರಾಮ ಪಂಚಾಯತ್‌ನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಭಾವ ಚಿತ್ರ ಅನಾವರಣ ಶುಕ್ರವಾರ ಪಂಚಾಯತ್‌ನಲ್ಲಿ ಜರಗಿತು.

ಗ್ರಾ.ಪಂ.ಅಧ್ಯಕ್ಷ ರಾದ  ಸತೀಶ್ ಕುಂದರ್ ಬಾರಿಕೆರೆ, ವಿಶ್ವ ಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಈ ವೇಳೆ ಪಂಚಾಯತ್ ಸದಸ್ಯರಾದ  ಅಶ್ವಿನಿ ದಿನೇಶ್,  ವಾಸು ಪೂಜಾರಿ, ಪಂಚಾತ್ ಕಾರ್ಯದರ್ಶಿ ಸುಮತಿ ಅಂಚನ್ ಹಾಗೂ ಸಿಬ್ಬಂದಿ ವರ್ಗದವರು ಉಪಚಿತರಿದ್ದರು.

ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ರಾದ  ಸತೀಶ್ ಕುಂದರ್ ಬಾರಿಕೆ ವಿಶ್ವ ಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಪಂಚಾಯತ್ ಸದಸ್ಯರಾದ  ಅಶ್ವಿನಿ ದಿನೇಶ್,  ವಾಸು ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *