Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚಿತ್ರಪಾಡಿ- ಶ್ರೀ ಮಾರಿಯಮ್ಮ ದೇವಸ್ಥಾನ ಆಡಳಿತ ಮಂಡಳಿಗೆ ಆಯ್ಕೆ

ಕೋಟ: ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ ಇಲ್ಲಿ ದೇಗುಲದ ವಿಶೇಷ ಸಭೆ ಇತ್ತೀಚಿಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ  ಕೃಷ್ಣ ಮೂರ್ತಿ ಭಟ್ ರವರು ವಹಿಸಿದರು.

ಸಭೆಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರು,ಊರ ಗ್ರಾಮಸ್ಥರ ನಿರ್ಣಯದಂತೆ ಮುಂದಿನ  5ವರ್ಷಕ್ಕೆ ಹೊಸ ಕಾರ್ಯಕಾರಿ ಮಂಡಳಿ ರಚನೆ ಪ್ರಕ್ರೀಯೆ ನಡೆಯಿತು. ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಕೃಷ್ಣ ಮೂರ್ತಿ ಭಟ್, ಅಧ್ಯಕ್ಷರಾಗಿ ಆನಂದ ಗಾಣಿಗ ,ಕಾರ್ಯದರ್ಶಿ  ನಾಗೇಂದ್ರ ಆಚಾರ್, ಜಡ್ಡಿನ ಮನೆ,ಕೋಶಾಧಿಕಾರಿ ಉದಯ ಗಾಣಿಗ ,ಜೊತೆ ಕಾರ್ಯದರ್ಶಿಯಾಗಿ ಶ್ರೀಧರ ಗಾಣಿಗ ,ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಶೀನಾ ನಾಯರಿ,ಭಾಸ್ಕರ ಕುಂದರ್, ರಾಜು ಪೂಜಾರಿ, ಶಂಕರ ದೇವಾಡಿಗ,ಸದಸ್ಯರಾಗಿ ಸತೀಶ್ ಗಾಣಿಗ, ರಾಘವೇಂದ್ರ ಆಚಾರ್,  ಗಣೇಶ ಗಾಣಿಗ, ಸಂಜೀವ ಆಚಾರ್,  ಪ್ರಕಾಶ ಗಾಣಿಗ,  ರಮೇಶ ಮರಕಾಲ,  ಪದ್ಮ ನಾಭ ಆಚಾರ್,  ಸತ್ಯ ನಾರಾಯಣ ಗಾಣಿಗ,  ಸಂದೀಪ ಗಾಣಿಗ, ಸುರೇಶ ಗಾಣಿಗ, ದಿನೇಶ ಆಚಾರ್,  ರವಿ ಪೂಜಾರಿ, ಪದ್ಮನಾಭ ಕೊಠಾರಿ,ವಿಜೇಂದ್ರ ಕಾಮತ್,  ದೇವಸ್ಥಾನದ ಅರ್ಚಕರಾಗಿ ಸುಧೀರ್ ಐತಾಳ್,    ಇವರುಗಳು ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಯಿತು. ನಾಗೇಂದ್ರ ಆಚಾರ್ ನಿರ್ವಹಿಸಿದರು.

ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ ದೇಗುಲದ ಅಧ್ಯಕ್ಷರಾಗಿ ಆನಂದ ಗಾಣಿಗ ಆಯ್ಕೆ

Leave a Reply

Your email address will not be published. Required fields are marked *