
ಕೋಟ: ಪಂಚವರ್ಣ ಸಂಸ್ಥೆ ಕೋಟ ಮಾರ್ಗದರ್ಶನದೊಂದಿಗೆ ಗೀತಾನಂದ ಫೌಂಡೇಶನ್ ಮಣೂರು ಇವರು ಕೊಡಮಾಡಿದ ಗಿಡಗಳನ್ನು ಗ್ರಾಮಪಂಚಾಯತ್ ಕೋಡಿ, ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ನೇತೃತ್ವದಲ್ಲಿ ಪರಿಸರ ಸ್ನೇಹಿ ಅಭಿಯಾನದ ಅಭಿಯಾನದ ಹಸಿರು ಜೀವ ಯೋಜನೆ11ನೇ ಭಾನುವಾರದ ಮನೆಗೊಂದು ಗಿಡ ನೆಡುವ ಕಾರ್ಯಕ್ರಮವನ್ನು ಸ್ಥಳೀಯ ನಿವಾಸಿ ಶಂಕರ್ ಖಾರ್ವಿ ಮನೆಯಿಂದ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ ಹಾಗೂ ಸತೀಶ್.ಜಿ.ಕುಂದರ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್, ಸಂಜೀವಿನಿ ಪಶುಸಖಿ ಮಾಲತಿ ಸ್ಥಳೀಯರಾದ ಸುಜಾತಾ ಆರ್ ಖಾರ್ವಿ, ಆಶಾ ಎಸ್, ಜ್ಯೋತಿ.ಜೆ ಉಪಸ್ಥಿತರಿದ್ದರು.
ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ನೇತೃತ್ವದಲ್ಲಿ ಪರಿಸರ ಸ್ನೇಹಿ ಅಭಿಯಾನದ ಅಭಿಯಾನದ ಹಸಿರು ಜೀವ ಯೋಜನೆ11ನೇ ಭಾನುವಾರದ ಮನೆಗೊಂದು ಗಿಡ ನೆಡುವ ಕಾರ್ಯಕ್ರಮವನ್ನು ಸ್ಥಳೀಯ ನಿವಾಸಿ ಶಂಕರ್ ಖಾರ್ವಿ ಮನೆಯಿಂದ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ ಹಾಗೂ ಸತೀಶ್.ಜಿ.ಕುಂದರ್ ಚಾಲನೆ ನೀಡಿದರು.













Leave a Reply