
ಕುಂದಾಪುರದ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ಭಿಕ್ಷೆ ಬೇಡಿದ ಹಣದಲ್ಲಿ ಅನ್ನದಾನಕ್ಕೆ ಒಂದು ಲಕ್ಷ ಮತ್ತು ಕಾಣಿಕೆಯಾಗಿ ಹದಿನಾರು ಸಾವಿರ ಹಣವನ್ನು ಸೇವೆಯಾಗಿ ಅಶ್ವತಮ್ಮ ನೀಡಿದರು .
ಈ ಸಂದರ್ಭದಲ್ಲಿ ಪುರೋಹಿತರಾದ ಶ್ರೀ ಶ್ರೀಪಾದ ಭಟ್ ಆಡಳಿತ ಮುಕ್ತೇಸರರಾದ ಗೋಕುಲ್ ಶೇಟ್, ಉದ್ಯಮಿ ವಿಜಯ ಅಮೀನ ಉಪಸ್ಥಿತರಿದ್ದರು. ಈ ಮಹಿಳೆಯು ಅನ್ನದಾನ ಸೇವೆ ನೀಡಿತ್ತಿರುವ ಏಳನೇ ದೇವಸ್ಥಾನವಾಗಿರುತ್ತದೆ.

Leave a Reply