News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಡಿ ಗ್ರಾಮಸ್ಥರ ಮಾನವ ಸರಪಳಿ

ಕೋಟ: ಕೋಡಿಗ್ರಾಮ ಪಂಚಾಯತ್ ಆಡಳಿತದ ಮೇರೆಗೆ ಸಾಸ್ತಾನ ರಾಷ್ಟಿçÃಯ ಹೆದ್ದಾರಿಯಲ್ಲಿ ಕೋಡಿ ಹೊಸಬೆಂಗ್ರೆ ಅಂಗನವಾಡಿ ಪುಟಾಣಿಗಳು,ಕಾರ್ಯಕರ್ತೆ ಮತ್ತು ಸಹಾಯಕಿ,ಪೋಷಕರೊಂದಿಗೆ  ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ ಅಂತರಾಷ್ಟಿçಯ ಪ್ರಜಾಪ್ರಭುತ್ವದಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ, ಪ್ರಭಾಕರ ಮೆಂಡನ್,ಸರಸ್ಪತಿ , ಸಿಬ್ಬಂದಿಯವರು ಸ್ತಿçಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಅಂಗನವಾಡಿ ಪುಟಾಣಿಗಳು ಸ್ವಾತಂತ್ರ÷್ಯ ಹೋರಾಟಕ್ಕೆ ಮಣಿದ ವೀರರು ಮಹಿಳಾ ಯೋಧರು ಸುಭಾಷ್ ಚಂದ್ರ ಬೋಷ್, ಮಹಾತ್ಮಾ ಗಾಂಧೀಜಿ, . ರಾಣಿ ಲಕ್ಶಿ÷್ಮ ಬಾಯಿ. ರಾಣಿ ಅಬ್ಬಕ್ಕ. ಕಿತ್ತುರೂ ರಾಣಿ ಚೆನ್ನಮ್ಮ, ವನಕೆ ಓಬವ್ವ ವೇಷ ಭೂಷಣ ಧರಿಸಿ ಪ್ರಜಾಪ್ರಭುತ್ವ ಮಾನವ ಸರಪಳಿಯನ್ನು ಅರ್ಥಪೂರ್ಣಗೊಳಿಸಿದರು.

Leave a Reply

Your email address will not be published. Required fields are marked *