Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರನ್ನ ವೈಭವ ಜಿಲ್ಲಾಮಟ್ಟದ ರಥಯಾತ್ರೆಗೆ ಉಸ್ತುವಾರಿ ಸಚಿವ ತಿಮ್ಮಾಪೂರ ಚಾಲನೆ

ವರದಿ : ಅಶ್ವಿನಿ ಅಂಗಡಿ

ಬಾಗಲಕೋಟೆ: ಬರುವ ಫೆ.22, 23 ಮತ್ತು 24 ರಂದು ಮುಧೋಳದಲ್ಲಿ ನಡೆಯಲಿರುವ ರನ್ನ ವೈಭವ-2025 ಕಾರ್ಯಕ್ರಮದ ಅಂಗವಾಗಿ ರನ್ನ ವೈಭವ ಜಿಲ್ಲಾಮಟ್ಟದ ರಥಯಾತ್ರೆಗೆ ನಾಳೆ(ಫೆ.17) ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತದ ಭವನದಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಇವರು ಚಾಲನೆ ನೀಡಲಿದ್ದಾರೆ.‌

Leave a Reply

Your email address will not be published. Required fields are marked *