Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರಗತಿ ನಗರದ ರೇಣುಕಾ ದೇವಿ ಮತ್ತು ಮಾತಂಗಿ ದೇವಿ ಜೀರ್ಣೋದರ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಆಯ್ಕೆ

ಪ್ರಗತಿ ನಗರದ ರೇಣುಕಾದೇವಿ ಮತ್ತು ಮಾತಂಗಿ  ಜೀರ್ಣೋದರ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರ  ಸಮಿತಿಯ ಸದಸ್ಯರೆಲ್ಲ ಸೇರಿ ನೂತನ ಅಧ್ಯಕ್ಷರಾಗಿ ಸುಜಯ್ ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು.

ಗೌರಧ್ಯಕ್ಷರಾಗಿ ಪ್ರಕಾಶ್ ದೇವಾಡಿಗ. ಉಪಾಧ್ಯಕ್ಷರಾಗಿ ಗೋಪಾಲ್ ದೊರೆ. ಪ್ರಧಾನ  ಕಾರ್ಯದರ್ಶಿಯಾಗಿ ರಶ್ಮಿ. ಗೌರವ ಸಲಹೆಗಾರರಾಗಿ ವಿಜಯ್ ಪೂಜಾರಿ. ಕೋಶಾಧಿಕಾರಿಯಾಗಿ ರೇಣುಕಾ. ಪ್ರಧಾನ ಅರ್ಚಕರು ರಮೇಶ್ ಬ್ರಹ್ಮವಾರ.  ರೇಣುಕಾ ದೇವಿ ಅರ್ಚಕರಾಗಿ ಸಾವಿತ್ರಮ್ಮ.ಮಾತಂಗಿ ದೇವಿಯ ಅರ್ಚಕರಾಗಿ ಕರಿಯಪ್ಪ. ಸದಸ್ಯರುಗಳು ಯತೀಶ್. ಶಬರೀಶ. ನಾಗರಾಜ್. ಉಮೇಶ್. ರಮೇಶ. ಮಲ್ಲಪ್ಪ. ದೇವನಪ್ಪ ಮಾರುತಿ ಬಾಗೋಡಿ. ಸಂತೋಷ್ ಪ್ರಗತಿನಗರ. ಬಸಯ್ಯ. ಶಿವನಪ್ಪ ಉಳ್ಳಾಗಡ್ಡಿ. ಮಾರುತಿ. ಬಾಗೋಡಿ ಪ್ರಗತಿ ನಗರ. ಭೀಮ. ರಮೇಶ್. ದೇವೇಂದ್ರಪೂಜಾರಿ. ಇವರೆಲ್ಲರೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *