
ಕೋಟ: ಶ್ರೀ ಗುರು ಶನೀಶ್ವರ ದೇವಸ್ಥಾನ ಪಾರಂಪಳ್ಳಿ ಪಡುಕರೆ ಸಾಲಿಗ್ರಾಮ ಇದರ ನೂತನ ಶಿಲಾಮಯ
ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗು ಬ್ರಹ್ಮಕಲಶೋತ್ಸವ , ಧಾರ್ಮಿಕ ಕಾರ್ಯಕ್ರಮ ಮೇ 8 ,9 ಮತ್ತು 10 ರಂದು ನಡೆಯಲ್ಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಕೋಟ
ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದೇಗುಲದ ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಸತೀಶ್ ಮೆಂಡನ್, ಸಮಿತಿಯ ಗೌರವ
ಸಲಹೆಗಾರರಾದ ಜಬ್ಬ ಮೆಂಡನ್,ರಾಮ ಎಂ ಬoಗೇರ, ಸಿದ್ಧಿ ಶ್ರೀನಿವಾಸ ಪೂಜಾರಿ, ರತ್ನಾಕರ ಪೂಜಾರಿ, ವಿಜಯ
ಪೂಜಾರಿ, ನರಸಿಂಹ ಪೂಜಾರಿ, ಲೋಕೇಶ್ ಕಾಂಚನ್, ಸoತೋಷ್ ಕರ್ಕೇರ , ದಿನೇಶ್ ಮರಕಾಲ, ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಪಾ
ರಂಪಳ್ಳಿ ಶ್ರೀ ಗುರು ಶನೀಶ್ವರ ದೇವಸ್ಥಾನದ ಪುನರ್ ಪ್ರತಿಷ್ಠೆ
ಪತ್ರಿಕೆಯನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ದೇಗುಲದ ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಸತೀಶ್ ಮೆಂಡನ್, ಸಮಿತಿಯ ಗೌರವ ಸಲಹೆಗಾರರಾದ ಜಬ್ಬ
ಮೆಂಡನ್ ಇದ್ದರು.