Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಿಲ್ಲಾಮಟ್ಟದ ಛದ್ಮವೇಷ  ಸ್ಪರ್ಧೆ, ನಾಗರತ್ನ ಉಡುಪ ಪ್ರಥಮ ಸ್ಥಾನ

ಕೋಟ:  ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ,ಉಡುಪಿ ಜಿಲ್ಲಾ ಯುವ ವಿಪ್ರವೇದಿಕೆ ಯುವ ಬಾಂಧವ್ಯ 2025 ಇವರು ಬಿದ್ಕಲ್‌ಕಟ್ಟೆ  ಶಾಲೆಯಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಛದ್ಮವೇಷ  ಸ್ಪರ್ಧೆಯಲ್ಲಿ ಕೋಟೇಶ್ವರ ಶಾಂತಿಧಾಮ ಪೂರ್ವ ಗುರುಕುಲದ ಶಿಕ್ಷಕಿ ಶ್ರೀಮತಿ ನಾಗರತ್ನ ಉಡುಪ ಪ್ರಥಮ ಸ್ಥಾನ ಪಡೆದರು.ಇವರಿಗೆ ಶಾಂತಿಧಾಮ ಪೂರ್ವ ಗುರುಕುಲದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿತು.

Leave a Reply

Your email address will not be published. Required fields are marked *