
ಕೋಟ:ಇಲ್ಲಿನ ಮೂಡುಗಿಳಿಯಾರು ನಿವಾಸಿ ಗೋಪಾಲ್ ತಮ್ಮ ತಾಯಿದ ಪುಣ್ಯತಿಥಿಯ ಅಂಗವಾಗಿ ಹೊಸಬದುಕು ಅನಾಥಾಶ್ರಮಕ್ಕೆ ಬಟ್ಟೆ ಸೇರಿದಂತೆ ಇನ್ನಿತರ ಪರಿಕರಗಳನ್ನು ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೋಟದ ಗ್ರಂಥಪಾಲಕಿ ಜ್ಯೋತಿ , ಆಶ್ರಮದ ನಿರ್ದೇಶಕಿ ರಾಜೇಶ್ವರಿ ವಿನಯಚಂದ್ರ, nಪAಚವರ್ಣ ಮಹಿಳಾ ಮಂಡಲದ ಪೂರ್ವಾಧ್ಯಕ್ಷೆ ಲಲಿತಾ ಪೂಜಾರಿ,ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್,ಸಂಘಟನಾ ಕಾರ್ಯದರ್ಶಿ ಕೆ.ಆರ್ ಗಿರೀಶ್ ಆಚಾರ್ ಮತ್ತಿತರರು ಇದ್ದರು.
ಇಲ್ಲಿನ ಮೂಡುಗಿಳಿಯಾರು ನಿವಾಸಿ ಗೋಪಾಲ್ ತಮ್ಮ ತಾಯಿದ ಪುಣ್ಯತಿಥಿಯ ಅಂಗವಾಗಿ ಹೊಸಬದುಕು ಅನಾಥಾಶ್ರಮಕ್ಕೆ ಬಟ್ಟೆ ಸೇರಿದಂತೆ ಇನ್ನಿತರ ಪರಿಕರಗಳನ್ನು ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು.
Leave a Reply