News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ರಾಮಪ್ರಸಾದ ಅಂಗನವಾಡಿಯಲ್ಲಿ ವಿಶ್ವ ಪರಿಸರದಿನ ಆಚರಣೆ

ಕೋಟ:ಮಣೂರು ರಾಮಪ್ರಸಾದ ಅಂಗನವಾಡಿಯಲ್ಲಿ ವಿಶ್ವ ಪರಿಸರದಿನದ ಅಂಗವಾಗಿ ಪುಟಾಣಿಗಳು ಗಿಡ ನೆಟ್ಟು ಸಂಭ್ರಮಿಸಿದರು.

ಸ್ಥಳೀಯರಾದ ಪ್ರತಿಮಾ ಸತೀಶ್ ಕುಂದರ್ ಪರಿಸರ ಜಾಗೃತಿ ಮಾಹಿತಿ ನೀಡಿದರು.ಈ ವೇಳೆ ರತ್ನ ಮಂಜುನಾಥ, ಸುಶ್ಮಿತಾ , ಅಂಗನವಾಡಿ ಕಾರ್ಯಕರ್ತೆ ನಿರ್ಮಲ ಉರಾಳ ಸಹಾಯಕಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *