Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರಾಮಾಣಿಕತೆ ಮೆರೆದ ಕೋಟತಟ್ಟು ಎಸ್‌ಎಲ್‌ಆರ್‌ಎಂ ಘಟಕ, ತ್ಯಾಜ್ಯ ವಿಲೇವಾರಿಯಲ್ಲಿ ದೊರೆತ ನಗದು ಹಾಗೂ ಗ್ಯಾಸ್ ಪುಸ್ತಕ ದಾಖಲೆ ಮಾಲಿಕರಿಗೆ ಹಸ್ತಾಂತರ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಎಸ್‌ಎಲ್‌ಆರ್‌ಎಂ ತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿಗಳಿಗೆ ಕಸ ವಿಲೇವಾರಿ ಸಂದರ್ಭದಲ್ಲಿ ದೊರೆತ ನಗದು ಹಾಗೂ ಗ್ಯಾಸ್ ಪುಸ್ತಕ ದಾಖಲೆಯನ್ನು ಸಂಬoಧಿಸಿದ ಮಾಲಿಕರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸಮ್ಮುಖದಲ್ಲಿ ಹಸ್ತಾಂತರಿಸಿರು.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿಗಳಾದ  ರಂಜನಿ  ಗೀತಾ ಹಾಗೂ  ಶಾರದಾ ಇವರ ಬದ್ಧತೆಯನ್ನು ಗ್ರಾಮಸ್ಥರು ಮುಕ್ತ ಕಂಠದಿoದ ಶ್ಲಾಘಿಸಿದ್ದಾರೆ. ತ್ಯಾಜ್ಯ ವಿಲೇವಾರಿಯಲ್ಲಿ ದೊರೆತ ನಗದು ಹಾಗೂ ಗ್ಯಾಸ್ ಪುಸ್ತಕ ದಾಖಲೆ ಮಾಲಿಕರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸಮ್ಮುಖದಲ್ಲಿ ಹಸ್ತಾಂತರಿಸಿರು.

Leave a Reply

Your email address will not be published. Required fields are marked *