
ಕೋಟ: ಶ್ರೀಮತಿ ವಾಣಿಶ್ರೀ ಅಶೋಕ್ ಐತಾಳ್ರವರ ನಾಲ್ಕು ಕಥಾ ಸಂಕಲನಗಳ ಬಿಡುಗಡೆ ಕಾರ್ಯಕ್ರಮ ಆ .3ರಂದು ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದ ಕೂಟ ಬಂಧು ಭವನದಲ್ಲಿ ಜರಗಲಿದೆ.
ನಿನಗಾಗಿ ಹೇಳುವೆ ಕಥೆ ನೂರನು, ಹೆಜ್ಜೆ, ಗೆಜ್ಜೆ, ಹಾಗೂ ಹನಿ ಇಬ್ಬನಿ ಕಥಾ ಸಂಕಲನಗಳು, ಡಾ | ಮಹಾಬಲೇಶ್ವರ ರಾವ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಡಾ | ಅಶೋಕ್ ಕಾಮತ್, ಸೀತಾರಾಮ ಶೆಟ್ಟಿ ಯವರಿಂದ ಲೋಕಾರ್ಪಣೆಗೊಳ್ಳಲಿದೆ. ಉಪೇಂದ್ರ ಸೋಮಯಾಜಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.












Leave a Reply