Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ಸಾರ್ವಜನಿಕ ಶ್ರೀ ಶಾರದೋತ್ಸವದ ಸಮಿತಿ ವಾರ್ಷಿಕ ಕ್ರೀಡಾಕೂಟ

ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಸಾರ್ವಜನಿಕ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ 32ನೇ ವರ್ಷದ ಉತ್ಸವದ ಪ್ರಯುಕ್ತ  ಪಾಂಡೇಶ್ವರ ವ್ಯಾಪ್ತಿಯ ಕ್ರಿಕೆಟ್ ಪಂದ್ಯಾಕೂಟ ಕಾರ್ಯಕ್ರಮ ಭಾನುವಾರ ಪಾಂಡೇಶ್ವರ ಶಾಲಾ ಮೈದಾನದಲ್ಲಿ ಜರಗಿತು.

ಕಾರ್ಯಕ್ರಮವನ್ನು  ಶ್ರೀ ಶಾರದೋತ್ಸವ  ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ಉದ್ಘಾಟಿಸಿದರು.   ಈ ಸಂದರ್ಭದಲ್ಲಿ ಸಾಂಸ್ಕöÈತಿಕ ಚಿಂತಕ ಆಲ್ವಿನ್ ಅಂದ್ರಾದೆ, ಯೋಧರಾದ ದಿನಕರ್ ಹಾಡಮನೆ , ಕಳಿಬೈಲು ಶ್ರೀಕ್ಷೇತ್ರದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ , ವಿವಿಧ ತಂಡಗಳ  ಮಾಲಿಕರು ಹಾಗೂ  ಕ್ರೀಡಾ ಭಿಮಾನಿಗಳು  ಹಾಗೂ  ಸಮಿತಿಯ ಸದ್ಯಸರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *