Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ- ಉಂಜಲೋತ್ಸವ ಸಹಿತ  ಪುಷ್ಪಯಾಗ  ಮಹೋತ್ಸವದ ಪ್ರಚಾರ ಪುಷ್ಭರಥಕ್ಕೆ  ಚಾಲನೆ

ಕೋಟ; ಇಲ್ಲಿನ ಕೋಡಿಕನ್ಯಾಣ ಶ್ರೀ ಶನೀಶ್ವರ  ದೇವಸ್ಥಾನದ  ವಠಾರದಲ್ಲಿ  ಇದೇ ಬರುವ ಡಿ.21 ರಂದು ನಡೆಯಲಿರುವ ತಿರುಮಲ ತಿರುಪತಿ  ದಾಸ ಸಾಹಿತ್ಯ  ಪ್ರಾಜೆಕ್ಟಿನ   ನೇತೃತ್ವದಲ್ಲಿ  ಶ್ರೀ ದೇವಿ ಭೂದೇವಿ  ಸಹಿತ  ಶ್ರೀನಿವಾಸ   ದೇವರಿಗೆ  ಉಂಜಲೋತ್ಸವ ಸಹಿತ  ಪುಷ್ಪಯಾಗ  ಮಹೋತ್ಸವದ ಪ್ರಚಾರ ಪುಷ್ಭರಥಕ್ಕೆ  ಭಜನಾ ಗುರುಗಳಾದ ವೀಣಾ  ಪ್ರಸನ್ನ  ಶಾನುಭೋಗ್ ಹಾಗೂ  ತಿರುಪತಿಗೆ  ಪಾದ ಯಾತ್ರೆಯ ತಂಡದ ಗುರುಗಳಾದ ಲಕ್ಷ್ಮೀನಾರಾಯಣ  ರಾವ್ ಚಾಲನೆಯನ್ನು  ನೀಡಿದರು.  ಈ ಸಂದರ್ಭದಲ್ಲಿ  ಸಮಿತಿಯ ಪ್ರಮುಖರಾದ ಡಾ. ಕೃಷ್ಣ  ಕಾಂಚನ್,  ಶಂಕರ ಕುಲಾಲ್ಗೋಪಾಲ ಪೂಜಾರಿ ಮತ್ತು  ಶ್ರೀನಿವಾಸ  ಭಕ್ತರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *