Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಮಾಜಿಕ ಹೋರಾಟಗಾರ ಸುಬ್ರಹ್ಮಣ್ಯ ಬಿಜೂರುಗೆ ಜೀವ ಬೆದರಿಕೆ

ಬೈಂದೂರು: ಸುಬ್ರಹ್ಮಣ್ಯ ಬಿಜೂರುರವರು ದಿನಾಂಕ 12/07/2023 ರಂದು ಬೈಂದೂರು ತಾಲೂಕು ಕಚೇರಿ ಬಳಿ ಇದ್ದ ಸಮಯದಲ್ಲಿ ಆರೋಪಿತರಾದ ದೇವಿ ಪ್ರಕಾಶ. ಡಿ.ಕೆ ಮತ್ತು ಸುರೇಶ ಬಟವಾಡಿ ಎಂಬುವವರು ಸುಬ್ರಹ್ಮಣ್ಯರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *