Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರಿಗೆ ಸನ್ಮಾನ

ಕೋಟ ವಲಯ ಸವಿತಾ ಸಮಾಜದ ವತಿಯಿಂದ ಕೋಣಿ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರನ್ನು ಸನ್ಮಾಸಿ ಗೌರವಿಸಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರಾದ ರಮೇಶ್ ಭಂಡಾರಿ, ಪ್ರಶಾಂತ್ ಭಂಡಾರಿ ಸಾಲಿಗ್ರಾಮ , ಹರೀಶ್ ಭಂಡಾರಿ ಗಿಳಿಯಾರು, ಮಾಧವ ಭಂಡಾರಿ ಕೋಟ, ಅನಿಲ್ ಭಂಡಾರಿ ಕೋಣಿ ಉಪಸ್ಥಿತರಿದ್ದರು. ಪಡುಕರೆ ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *