
ಕೋಟ: ಪ್ರಶಾಂತ್ ಪಡುಕರೆ ಮುಂದಾಳತ್ವದ ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ವತಿಯಿಂದ ಇತ್ತೀಚಿಗೆ ರಾಜ್ಯದ ಮುಖ್ಯ ಮಂತ್ರಿ ಪದಕ ಪುರಸ್ಕೃತರಾದ ಬ್ರಹ್ಮಾವರ ಠಾಣೆಯ ಠಾಣಾಧಿಕಾರಿ ಮಧು ಬಿ.ಇ ಇವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಕಾಂತ್ ಶೈಣೆ ಕೋಟ, ದೇವಪ್ಪ ಕಾಂಚನ, ನಾಗರಾಜ್ ಆಚಾರ್ ಮನೀಶ್ ಕೋಟ , ಉದ್ಯಮಿ ಬಿಜು ನಾಯರ್ , ಜೈ ಹಿಂದ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.













Leave a Reply