Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಾಡಿಕೆರೆ- ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಬಿಡುಗಡೆ

ಕೋಟ: ಇದೇ ಬರುವ ಫೆಬ್ರವರಿ 12ರಿಂದ 15 ರತನಕ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ದಾನ ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ವರ್ಧಂತಿ ಹಾಗೂ ಸುಮಾರು ಒಂದು ವರೆ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ  ನೂತನ ಸಭಾಭವನದ ಲೋಕಾರ್ಪಣೆ  ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಪತ್ರಿಕೆಯನ್ನು ಕೋಟದ ಮಣೂರು ಗೀತಾನಂದ ಫೌಂಡೇಶ್‌ನ್ ಪ್ರವರ್ತಕ  ಆನಂದ್ ಸಿ.ಕುಂದರ್ ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪಾತ್ರಿಯವರಾದ ಕೆ.ಭಾಸ್ಕರ್ ಸ್ವಾಮಿ.ಪಂಚವರ್ಣದ ಸ್ದಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ..ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ.ಉದ್ಯಮಿ.ಸಿದ್ದಿ ಶ್ರೀನಿವಾಸ ಪೂಜಾರಿ,.ರೈತಧ್ವನಿ ಸಂಘದ ತಿಮ್ಮಕಾಂಚನ್.ಅರ್ಚಕರಾದ ಜಯರಾಜ್ ಪಡುಕರೆ. ಸಂತೋಷ್ ಸಾಲಿಯಾನ್, ರವಿ ಹಾಡಿಕೆರೆ ಪ್ರವೀಣ್.ಶ್ರೀಕಾಂತ್ ಉಪಸ್ದಿತರಿದ್ದರು.

ಇದೇ ಬರುವ ಫೆಬ್ರವರಿ 12ರಿಂದ 15 ರತನಕ ಕೋಟದ ಹಾಡಿಕೆರೆ ಶಾಂತಮೂರ್ತಿ ಶ್ರೀ ಶನೀಶ್ವರ ದೇಗುಲದ ಆಮಂತ್ರಣ ಪತ್ರಿಕೆಯನ್ನು ಕೋಟದ ಮಣೂರು ಗೀತಾನಂದ ಫೌಂಡೇಶ್‌ನ್ ಪ್ರವರ್ತಕ  ಆನಂದ್ ಸಿ.ಕುಂದರ್ ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು.

Leave a Reply

Your email address will not be published. Required fields are marked *