
ಟೀಮ್ ಭವಾಬ್ಧಿ ಪಡುಕರೆ , ಕೋಟತಟ್ಟು ಇವರ ವತಿಯಿಂದ ಇಂದು ಸಾಸ್ತಾನ ವಿನಯಚಂದ್ರ ಅವರು ನಡೆಸುತ್ತಿರುವ ಹೊಸ ಬದುಕು ಆಶ್ರಮದಲ್ಲಿ ಟೀಮ್ ಭವಾಬ್ಧಿಯ ಸೇವಾ ಕಾರ್ಯ ಪ್ರಯುಕ್ತ ಆಶ್ರಮದ ಆಶ್ರಿತರಿಗೆ ದಿನನಿತ್ಯ ಉಪಯೋಗಿಸುವ ಬಟ್ಟೆಗಳನ್ನು ನೀಡಲಾಯಿತು..
ಈ ಸಂಧರ್ಭದಲ್ಲಿ ಟೀಮ್ ಭವಾಬ್ಧಿ ಅಧ್ಯಕ್ಷ ಸಂತೋಷ ತಿಂಗಳಾಯ , ಉಪಾಧ್ಯಕ್ಷ ಉದಯ್ ಬಂಗೇರ,ಕಾರ್ಯದರ್ಶಿ ಸಂದೇಶ್ ಅಮೀನ್ , ಕೋಟತಟ್ಟು ಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಗೌರವ ಸಲಹೆಗಾರ ದೇವೇಂದ್ರ ಶ್ರೀಯಾನ್, ಆಶ್ರಮದ ಮುಖ್ಯಸ್ಥರಾದ ಸಾಸ್ತಾನ ವಿನಯ್ ಚಂದ್ರ ಹಾಗು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.
ಆಶ್ರಮದ ಮುಖ್ಯಸ್ಥ ವಿನಯ್ ಚಂದ್ರ ಸ್ವಾಗತ ಮಾಡಿ ಧನ್ಯವಾದದೊಂದಿಗೆ ನಿರ್ವಹಣೆ ಮಾಡಿದರು.













Leave a Reply