
ಸಂತೆಕಟ್ಟೆ.: ಇದರ ಸಾಯಿ ಪ್ರಸಾದ್ ಗ್ರೂಫ್ ಅಧ್ಯಕ್ಷರಾಗಿ ಸಾಯಿ ಪ್ರಸಾದ್ ರವರು ಆಯ್ಕೆ ಆಗಿರುತಾರೆ. ನೂತನ ಪದಾಧಿಕಾರಿಗಳಾಗಿ, ಶ್ರೀ ಮತಿ ಪ್ರೀತಿ, ಪ್ರಶಾಂತ್ ಅಮೀನ್, ಪ್ರೀತಿ ಪ್ರಸಾದ್, ಗೌರವ ಸಲಹೆಗರಾಗಿ, ಪುರಂದರ್ ಸಾಲಿಯಾನ್, ಹರೀಶ್ ಅಂಬಲಪಾಡಿ ಆಯ್ಕೆ ಆಗಿರುತ್ತಾರೆ. ಸಂಸ್ಥೆಯು ಹಲವು ವರ್ಷ ಗಳಿಂದ ಬಡ ಅನಾರೋಗ್ಯ ಪೀಡಿತ ಮಕಳ ಚಿಕಿತ್ಸೆ ಗೆ ನೆರವು ನೀಡುವುದು ಮುಖ್ಯ ಉದ್ದೇಶ ವಾಗಿದೆ.
ಈ ಒಂದು ಕಾರ್ಯಕೆ ಊರಿನ ದಾನಿಗಳು ಹಾಗೂ ನಮ್ಮ ಸಂಸ್ಥೆಯ ಸದಸ್ಯರ ಸಹಕಾರ ದಿಂದ ನಡೆದಿದೆ. ಈ ಎಲ್ಲಾ ಕಾರ್ಯಕ್ರಮ ಕೆ ಸ್ಥಾಪಕ ಅಧ್ಯಕ್ಷರದ ಸತೀಶ್ ನಾಯಕ್, ನಿಕಟ ಪೂರ್ವ ಅಧ್ಯಕ್ಷರು ರಶೀದ್ ನೆಜಾರು,ಉಪಾಧ್ಯಕ್ಷರು ಪ್ರಕಾಶ್ ಪೂಜಾರಿ,ಕಾರ್ಯದರ್ಶಿ ಅಜಿತ್ ಅಂಬಲಪಾಡಿ ಹಾಗೂ ಸಂಸ್ಥೆಯ ಸದಸ್ಯರ ಸಹಕಾರ ದಿಂದ ನಡೆದಿದೆ.
Leave a Reply