Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜ್ಯೋತಿ ಉಪಾಧ್ಯ ಕೆ. ಇವರಿಗೆ ಪಿಎಚ್ ಡಿ ಪದವಿ

ಮಣಿಪಾಲದ ಎಮ್ ಐ ಟಿ ಯ ಕಂಪ್ಯೂಟರ್ ಸಯನ್ಸ್  ಅಂಡ್ ಇಂಜಿನಿಯರಿಂಗ್ ವಿಭಾಗದ ಜ್ಯೋತಿ ಉಪಾಧ್ಯ ಕೆ. ಇವರು ಡಾ| ಬಿ. ದಿನೇಶ್ ರಾವ್ ಮತ್ತು ಡಾ| ಗೀತಾ ಮಯ್ಯರ ಮಾರ್ಗದರ್ಶನದಲ್ಲಿ ಮಂಡಿಸಿದ “ಎಫಿಷಿಯೆಂಟ್ ಅಲ್ಗೊರಿಥಮ್ಸ್ ಫಾರ್ ಡಿಸ್ಕೋವೆರಿಂಗ್ ರೇರ್ ಐಟಂಸೆಟ್ಸ್ ವಿಥ್ ದ್ಯೆಯರ್  ಅಕ್ಕರೆನ್ಸ್  ಬಿಹೇವಿಯರ್ ಇನ್ ಸ್ಟಾಟಿಕ್ ಅಂಡ್ ಸ್ಟ್ರೀಮ್ ಡೇಟಾ” ಮಹಾಪ್ರಭಂದಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿದೆ.

ಜ್ಯೋತಿಯವರು ಕಡಿಯಾಳಿ ಸುಬ್ರಾಯ ಉಪಾಧ್ಯ ಮತ್ತು ಪ್ರಭಾ ಎಸ್. ಉಪಾಧ್ಯರ ಪುತ್ರಿ ಮತ್ತು ಮಣಿಪಾಲ ಅಂಚೆ ಕಚೇರಿಯ ರಾಮದಾಸ ಐತಾಳ್ ರ ಪತ್ನಿ.

Leave a Reply

Your email address will not be published. Required fields are marked *