Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರಂತ ಥೀಮ್ ಪಾರ್ಕ್ ಗೆ ಮಾಜಿ ಸಚಿವ  ಪಿ. ಜಿ. ಆರ್. ಸಿಂಧ್ಯ  ಭೇಟಿ

ಕೋಟ: ಕೋಟದ ಕಾರಂತ ಥೀಮ್ ಪಾರ್ಕ್ ಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಜಿ ಸಚಿವ  ಪಿ. ಜಿ. ಆರ್. ಸಿಂಧ್ಯ ಇತ್ತೀಚಿಗೆ  ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಲು ಹೋದಿಸಿ ಗೌರವಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ, ಸದಸ್ಯರಾದ ಎಚ್ ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಕಾಶ ಹಂದಟು, ವಿದ್ಯಾಸಾಲಿಯನ್, ಪೂಜಾ ಹಂದಟು, ಹಾಗೂ ಥೀಂ ಪಾರ್ಕ್ ಟ್ರಸ್ಟಿ ಸುಬ್ರಾಯ ಆಚಾರ್,ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ  ವಿಠ್ಠಲ್ ಪೂಜಾರಿ ಐರೋಡಿ, ಕೋಟ ಪಂಚಾಯತ್ ಸದಸ್ಯ ಸಂತೋಷ ಪ್ರಭು,ಕೇಂದ್ರ ಸರಕಾರದ ಬಿ.ಎಸ್‌ಎನ್ ಎಲ್ ನಿರ್ದೇಶಕ ಕೀರ್ತೇಶ್ ಪೂಜಾರಿ, ಉದ್ಯಮಿ ಎಂ.ಸಿ ಚಂದ್ರಶೇಖರ್, ಹಾಗೂ ಇತರರು ಉಪಸ್ಥಿತರಿದ್ದರು.

ಕೋಟದ ಕಾರಂತ ಥೀಮ್ ಪಾರ್ಕಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ಮಾಜಿ ಸಚಿವ  ಪಿ. ಜಿ. ಆರ್. ಸಿಂಧ್ಯ ಇತ್ತೀಚಿಗೆ  ಭೇಟಿ ನೀಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ, ಸದಸ್ಯರಾದ ಎಚ್ ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಕಾಶ ಹಂದಟು ಇದ್ದರು.

Leave a Reply

Your email address will not be published. Required fields are marked *