Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ ಗ್ರಾ.ಪಂ ಗೆ ದಸಂಸ ಮನವಿ

ಕೋಟ; ತೆಕ್ಕಟ್ಟೆ ಗ್ರಾಮ ಪಂಚಾಯತಿಯಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟ ಹುದ್ದೆಯನ್ನು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸಾಮಾನ್ಯ ಮೀಸಲಾತಿಯಡಿ ನೇಮಕಕ್ಕೆ ಮುಂದಾಗಿರುವ ವಿಚಾರ ತಿಳಿದು ಉಡುಪಿ ಜಿಲ್ಲೆ ಐಕ್ಯ ಹೋರಾಟ ಸಮಿತಿ ಈ ಹುದ್ದೆಯನ್ನು ದಲಿತ ಸಮುದಾಯಕ್ಕೆ ನೀಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗರಿಗೆ ಮನವಿ ಸಲ್ಲಿಸಿತು. ಐಕ್ಯ ಹೋರಾಟ ಸಮಿತಿಯ ಸದಸ್ಯರಾದ ಶ್ಯಾಮ ಸುಂದರ ತೆಕ್ಕಟ್ಟೆ ಶ್ರೀನಿವಾಸ ಮಲ್ಯಾಡಿ ವೈಕುಂಠ ಕೊಮೆ ಸ್ಥಳೀಯ ದಲಿತ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *