
ಭಾರತದ ಹಿರಿಮೆಯ ಇಸ್ರೋ ಚಂದ್ರಯಾನ-3 ಯಶಸ್ಸಿಗಾಗಿ ಹಿಂದೂಜಾಗರಣ ವೇದಿಕೆ ಉಡುಪಿ ವತಿಯಿಂದ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವರ ಸನ್ನಿಧಿಯಲ್ಲಿ ಹೂವಿನ ಪೂಜೆ & ಪ್ರಾರ್ಥನೆ. ದಿನಾಂಕ 22/08/2023 ಮಂಗಳವಾರ ಕಡಿಯಾಳಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಭಾರತದ ಹಿರಿಮೆಯ ಚಂದ್ರಯಾನ 3 ಯಶಸ್ಸಿಗಾಗಿ ಹೂವಿನ ಪೂಜೆ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಸಹ ಸಂಚಾಲಕರಾದ ರಿಕೇಶ್ ಪಾಲನ್ ಕಡೆಕಾರ್,ತಾಲೂಕು ಸಹ ಸಂಚಾಲಕರಾದ ನಿಖಿಲ್ ಮಂಚಿ ಮತ್ತು ಹಿಂದೂ ಜಾಗರಣ ವೇದಿಕೆ ಉಡುಪಿ ಸದಸ್ಯರು ಉಪಸ್ಥಿತರಿದ್ದರು.














Leave a Reply