
ಕೋಟ: ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಸ್ಥಾನದಲ್ಲಿ ಸೋಮವಾರ ಉತ್ತಮ ಮಳೆಗಾಗಿ ವೇ.ಮೂ ವೆಂಕಟರಮಣ ನಾವಡರ ನೇತೃತ್ವದಲ್ಲಿ ಸ್ಥಳೀಯ ವೈದಿಕರ ಸಹಕಾರದಲ್ಲಿ ಪರ್ಜನ್ಯ ಜಪ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಅರ್ಚಕ ವೃಂದ ಭಕ್ತಾಧಿಗಳು ಉಪಸ್ಥಿತರಿದ್ದರು

Website: https://hosakirana.com/
GET IN TOUCH HOSAKIRANA. Com (Web News) UDYAM-KR-26-0041674 Email: hosakirananews@gmail.com Location: Udupi, Karnataka Call @ +91 97388 94499 ಹೊಸಕಿರಣ.com ಮಾಧ್ಯಮವು ಸತ್ಯ ಮತ್ತು ನ್ಯಾಯದ ಪರವಾಗಿದ್ದು ಇದೇ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೊಸಕಿರಣ.com ಮಾಧ್ಯಮವು ಅಕ್ಷರ ಸಮರಕ್ಕೆ ಯಾವತ್ತೂ ಸಿದ್ಧವಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನ್ಯಾಯದ ಮಾರ್ಗದಲ್ಲಿ ಮಾಧ್ಯಮ ಧರ್ಮ ಪಾಲಿಸುವುದು ಹೊಸಕಿರಣ.com ಮಾಧ್ಯಮದ ಧೈಯವಾಗಿದೆ.
Leave a Reply