Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚೇಂಪಿ -ಶ್ರೀ ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಮಣೂರು ಸುಬ್ರಾಯ ಆಚಾರ್ಯ ಪುನಃರಾಯ್ಕೆ

ಕೋಟ  ಶ್ರೀ ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ  ಸಾಲಿಗ್ರಾಮ ಇದರ ಮಹಾಸಭೆ ಭಾನುವಾರ ಸಂಘದ  ಸಭಾಂಗಣದಲ್ಲಿ ಜರಗಿತು.

ಇದೇ ವೇಳೆ ನೂತನ ಆಡಳಿತ ಮಂಡಳಿಯ ಪ್ರಕ್ರಿಯೆ ಪೂರ್ಣಗೊಂಡಿದ್ದು ನೂತನ ಅಧ್ಯಕ್ಷರಾಗಿ  ಮಣೂರು ಸುಬ್ರಾಯ ಆಚಾರ್ಯ ಪುನಃರಾಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ಜನಾರ್ಧನ ಆಚಾರ್ಯ ಚೇಂಪಿ, ಉಪಾಧ್ಯಕ್ಷರಾಗಿ  ಗೋವರ್ಧನ್ ಆಚಾರ್ಯ ಸೌಜನ್ಯ ಚೇಂಪಿ. ಕಾರ್ಯದರ್ಶಿಯಾಗಿ ರಮೇಶ್ ಆಚಾರ್ಯ ಅನುಗ್ರಹ ಚೇಂಪಿ. ಜೊತೆ ಕಾರ್ಯದರ್ಶಿಗಳಾಗಿ ಜಗದೀಶ್ ಆಚಾರ್ಯ ಐರೋಡಿ,  ರಾಘವೇಂದ್ರ ಆಚಾರ್ಯ ಕಾರ್ಕಡ. ಕೋಶಾಧಿಕಾರಿಯಾಗಿ ಕೃಷ್ಣಯ್ಯ ಆಚಾರ್ಯ ಲಕ್ಷಿ÷್ಮÃಶ ಗುಂಡ್ಮಿ.ಗ್ರಾಮವಾರು ಸದಸ್ಯರಾಗಿ ಐರೋಡಿ ಭಾಗದ  ಜಯರಾಮ ಆಚಾರ್ಯ . ಬಾಳ್ಕುದ್ರು  ರಾಮಚಂದ್ರ ಆಚಾರ್ಯ. ಚಿತ್ರಪಾಡಿ ರಾಘವೇಂದ್ರ ಆಚಾರ್ಯ. ಗಿಳಿಯಾರು ಶಿವಾನಂದ ಆಚಾರ್ಯ. ಗುಂಡ್ಮಿ ಹರೀಶ್ ಆಚಾರ್ಯ. ಕಾರ್ಕಡ  ಬಾಬುರಾಯ ಆಚಾರ್ಯ. ಕೋಟತಟ್ಟು  ನಿತ್ಯಾನಂದ ಆಚಾರ್ಯ. ಮಣೂರು ಹರೀಶ ಆಚಾರ್ಯ. ಮೂಡಹಡು ನವೀನ್ ಆಚಾರ್ಯ. ಪಾಂಡೇಶ್ವರ  ರಮೇಶ್ ಆಚಾರ್ಯ. ಪಾರಂಪಳ್ಳಿ  ಶಶಿಧರ ಆಚಾರ್ಯ. ಸಾÊಬ್ರಕಟ್ಟೆ  ಪ್ರಭಾಕರ್ ಆಚಾರ್ಯ. ಅಚ್ಲಾಡಿ ವಡ್ಡರ್ಸೆ ಪ್ರಕಾಶ್ ಆಚಾರ್ಯ. ಬನ್ನಾಡಿ  ಪ್ರಶಾಂತ್ ಆಚಾರ್ಯ. ಕಾವಡಿ ಪ್ರಶಾಂತ್ ಆಚಾರ್ಯ
ಗೌರವ ಸಲಹೆಗಾರರಾಗಿ ಪುರೋಹಿತ್ ಲಕ್ಷಿ÷್ಮಕಾಂತ ಶರ್ಮಾ ಚೇಂಪಿ.  ಎಸ್ ಬಿ ರಾಘವೇಂದ್ರ ಆಚಾರ್ಯ ಸಾಲಿಗ್ರಾಮ. ಗಣಪಯ್ಯ ಆಚಾರ್ಯ ಐರೋಡಿ ಶ್ರೀ ಸತೀಶ್ ಆಚಾರ್ಯ ಪಾರಂಪಳ್ಳಿ. ಶ್ರೀ ಕೇಶವ ಆಚಾರ್ಯ ಐರೋಡಿ . ಶ್ರೀ ಚಂದ್ರಶೇಖರ್ ಆಚಾರ್ಯ ಕೋಟ.  ನಾರಾಯಣ ಆಚಾರ್ಯ ಕಾರ್ಕಡ.  ಕೃಷ್ಣಯ್ಯ ಆಚಾರ್ಯ ಎಸ್‌ಜೆಎಸ್ ಮೂಡುಗಿಳಿಯರು. ಪರಮೇಶ್ವರ ಆಚಾರ್ಯ ಪಾರಂಪಳ್ಳಿ. ಪಾಂಡುರoಗ ಆಚಾರ್ಯ ಕಾರ್ಕಡ ಸಾಲಿಗ್ರಾಮ ಆಯ್ಕೆಯಾದರು.

Leave a Reply

Your email address will not be published. Required fields are marked *