
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ದೀಪೋತ್ಸವz ಭವ್ಯ ರ್ಶನದ ಸಂರ್ಭದಲ್ಲಿ ಶ್ರೀ ಗುರು ಧಾಮದ ಕಾಮಗಾರಿಗೆಂದು ಗಮನರ್ಹ ಮೊತ್ತದ ದೇಣಿಗೆಯನ್ನು ಪಿ.ಎನ್.ವಸಂತ ಉಪಾಧ್ಯ ಪತ್ನಿ ಸುಧಾರೊಂದಿಗೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಗೆ ನೀಡಿದರು.
ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಕರ್ಯರ್ಶಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ ಮತ್ತು ಬೆಂಗಳೂರಿನ ಎ.ವಿ.ಶ್ರೀಧರ ಕಾರಂತರು ವಸಂತ ಉಪಾಧ್ಯ ದಂಪತಿಗೆ ಪ್ರಸಾದವನ್ನು ನೀಡಿ ಶುಭವನ್ನು ಹಾರೈಸಿದರು. ಈ ಸಂರ್ಭದಲ್ಲಿ ಕೂಟ ಮಹಾ ಜಗತ್ತಿನ ಕೇಂದ್ರ ಕರ್ಯರ್ಶಿ ಸುರೇಶ ತುಂಗ, ಕರ್ಕಡ ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ಚಿದಾನಂದ ತುಂಗ ಮತ್ತಿತರರು ಉಪಸ್ಥಿತರಿದ್ದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಶ್ರೀ ಗುರು ಧಾಮದ ಕಾಮಗಾರಿಗೆ ಪಿ.ಎನ್.ವಸಂತ ಉಪಾಧ್ಯ ಪತ್ನಿ ಸುಧಾರೊಂದಿಗೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಗೆ ದೇಣಿಗೆ ನೀಡಿದರು. ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಕರ್ಯರ್ಶಿ ಲಕ್ಷಿ÷್ಮÃನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ ಮತ್ತು ಬೆಂಗಳೂರಿನ ಎ.ವಿ.ಶ್ರೀಧರ ಕಾರಂತ. ಕರ್ಕಡ ತಾರಾನಾಥ ಹೊಳ್ಳ ಮತ್ತಿತರರು ಇದ್ದರು.














Leave a Reply