Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

“ಬಾಲ ಪುರಸ್ಕಾರ ಪ್ರಶಸ್ತಿ”ಗೆ ಕುಂದಾಪುರ ಶ್ರೇಯಸ್ ಎಸ್ ರಾವ್ ಆಯ್ಕೆ

ರಾಜ್ಯ ಮಟ್ಟದ ಕೋಟ ಡಾ. ಶಿವರಾಮ ಕಾರಂತರವರ “ಬಾಲ ಪುರಸ್ಕಾರ ಪ್ರಶಸ್ತಿ”ಗೆ ಕುಂದಾಪುರ ಶ್ರೇಯಸ್ ಎಸ್ ರಾವ್ ಆಯ್ಕೆಯಾಗಿರುತ್ತಾರೆ.

ರಾಜ್ಯ ಮಟ್ಟದಲ್ಲಿ ನಡೆದ ಡಾ. ಶಿವರಾಮ ಕಾರಂತ “ಬಾಲ ಪುರಸ್ಕಾರ’ಕ್ಕೆ ಕುಂದಾಪುರ H M M ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಪ್ರತಿಭೆಯಾಗಿರಂತಕ್ಕಂತಹ ಶ್ರೇಯಸ್ ಎಸ್ ರಾವ್ ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿ ಪುರಸ್ಕಾರವನ್ನು ಕೋಟ ಡಾ. ಶಿವರಾಮ ಕಾರಂತ ಥೀಪಾಕ್ ನಲ್ಲಿ ಡಿಸೆಂಬರ್ 28 ಶನಿವಾರದಂದು ನೀಡಲಾಗುವುದು. ಶಾಲೆಯ ಸಂಸ್ಥೆಯ ಪ್ರಾಂಶುಪಾಲಕರು ಹಾಗೂ ವಿಭಾಗದ ಮುಖ್ಯಸ್ಥರು ಬಾಲ ಪ್ರತಿಭೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *