Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಮಹಿಳಾ ಸಾಧಕಿ ಪಾರಂಪಳ್ಳಿ ಶಾಂತ ಸೀತಾರಾಮ್ ಆಚಾರ್ಯಗೆ ಸನ್ಮಾನ

ಕೋಟ: ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿಶ್ವಜ್ಯೋತಿ ಮಹಿಳಾ ಬಳಗ ಇವರ ವತಿಯಿದ ವಿಶ್ವ ಮಹಿಳಾ ದಿನಾಚರಣೆ ಇತ್ತೀಚಿಗೆ ಸಂಘದ
ಸಭಾoಗಣದಲ್ಲಿ ಆಚರಿಸಲಾಯಿತು.

ಮಹಿಳಾ ಸಾಧಕಿ ಶಾಂತ ಸೀತಾರಾಮ್ ಆಚಾರ್ಯ ಪಾರಂಪಳ್ಳಿ ಇವರನ್ನು ಗುರುತಿಸಿ ಗೌರವಿಸಲಾಯಿತು.. ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ರಮ್ಯ ರಮೇಶ್ ಆಚಾರ್ ಅಧ್ಯಕ್ಷತೆವಹಿದ್ದರು.

ವೇದಿಕೆಯಲ್ಲಿ ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ
ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಇದರ ಅಧ್ಯಕ್ಷ ಮಣೂರು ಸುಬ್ರಾಯ.ಆಚಾರ್,.ಮಹಿಳಾ ಬಳಗದ ಗೌರವ ಸಲಹೆಗಾರರಾದ ಪ್ರಭಾವತಿ ಕೇಶವ ಆಚಾರ್, ಲೀಲಾವತಿ ಆನಂದ್ ಆಚಾರ್ ಉಪಸ್ಥಿತರಿದ್ದರು. ಮಹಿಳಾ ಬಳಗದ ಕಾರ್ಯದರ್ಶಿ ಸಹನಾ ರಾಘವೇಂದ್ರ ಆಚಾರ್ ಸ್ವಾಗತಿಸಿ. ಕೋಶಾಧಿಕಾರಿ ಸುಶೀಲ ಸತೀಶ್ ಆಚಾರ್ ನಿರೂಪಿಸಿ ವಂದಿಸಿದರು.

ಕೋಟ ಶ್ರೀ ವಿರಾಡಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಇದರ ಅಂಗ ಸಂಸ್ಥೆಯಾದ ವಿಶ್ವಜ್ಯೋತಿ ಮಹಿಳಾ ಬಳಗ ಇವರ ವತಿಯಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಸಾಧಕಿ ಶಾಂತ ಸೀತಾರಾಮ್ ಆಚಾರ್ಯ ಪಾರಂಪಳ್ಳಿ ಇವರನ್ನು ಗುರುತಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *