Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಚಜನ್ಯ ಸಂಘ  ಪಾರಂಪಳ್ಳಿ ಹಂದಟ್ಟು ವತಿಯಿಂದ ಗೋ ಪೂಜೆ ಕಾರ್ಯಕ್ರಮ 

ಕೋಟ: ಪಾಂಚಜನ್ಯ ಸಂಘ  ಪಾರಂಪಳ್ಳಿ ಹಂದಟ್ಟು ವತಿಯಿಂದ ಗೋ ಪೂಜೆ ಕಾರ್ಯಕ್ರಮ  ಪಾರಂಪಳ್ಳಿ ವಿಘ್ನ ರಾಜ ಗೋಶಾಲೆಯಲ್ಲಿ ನೆರವೇರಿಸಲಾಯಿತು. ಡಾ.ಬಾಲಕೃಷ್ಣ ನಕ್ಷತ್ರಿ ಗೋ ಪೂಜಾ ವಿಧಿ ವಿಧಾನಗಳನ್ನುನೆರವೇರಿಸಿದರು.

ಪಾಂಚಜನ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ,  ಕಾರ್ಯದರ್ಶಿ ಕೃಷ್ಣ ಆಚಾರ್ಯ , ಗಿರಿಯ ಪೂಜಾರಿ, ಆನಂದ ಶೆಟ್ಟಿಗಾರ್, ನರಸಿಂಹ ಐತಾಳ್, ಪಾರಂಪಳ್ಳಿ ವಿಘ್ನ ರಾಜ ಗೋಶಾಲೆಯ ಬಲರಾಮ ನಕ್ಷತ್ರಿ , ಯಶೋದಾ ಗೋವಿಂದ ನಕ್ಷತ್ರಿ  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪಾಂಚಜನ್ಯ ಸಂಘ  ಪಾರಂಪಳ್ಳಿ ಹಂದಟ್ಟು ವತಿಯಿಂದ ಗೋ ಪೂಜೆ ಕಾರ್ಯಕ್ರಮ  ಪಾರಂಪಳ್ಳಿ ವಿಘ್ನ ರಾಜ ಗೋಶಾಲೆಯಲ್ಲಿ ನೆರವೇರಿಸಲಾಯಿತು. ಪಾಂಚಜನ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ,  ಕಾರ್ಯದರ್ಶಿ ಕೃಷ್ಣ ಆಚಾರ್ಯ , ಗಿರಿಯ ಪೂಜಾರಿ, ಆನಂದ ಶೆಟ್ಟಿಗಾರ್, ನರಸಿಂಹ ಐತಾಳ್ ಇದ್ದರು.

Leave a Reply

Your email address will not be published. Required fields are marked *