
ಕೋಟ: ಸಾಸ್ತಾನ ಸೇರಿದಂತೆ ವಿವಿಧ ಭಾಗದ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಸವಾರ ರಕ್ಷಣೆಗಾಗಿ ಸಾಸ್ತಾನದ ಅನ್ಯೋನ್ಯತಾ ರಿಕ್ಷಾ ಚಾಲಕರ ಮನವಿಗೆ ಸ್ಪಂದಿಸಿದ ಬೆಂಗಳೂರಿನ ಉದ್ಯಮಿಯೊರ್ವರು ಕೊಡಮಾಡಿದ 6 ಬ್ಯಾರಿಕೇಡ್ನ್ನು ಬಿಜೆಪಿ ಮುಖಂಡ ಐರೋಡಿ ವಿಠಲ ಪೂಜಾರಿ ಸಮ್ಮುಖದಲ್ಲಿ ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್ರವರಿಗೆ ಹಸ್ತಾಂತರಿಸಲಾಯಿತು.
ಗೋಳಿಗರಡಿ ದೈವಸ್ಥಾನದ ಶಂಕರಪಾತ್ರಿ , ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯೆ ಸುಲತಾಹೆಗ್ಡೆ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಸ್ಥಳೀಯರಾದ ಭಾಸ್ಕರ್ ಶೆಟ್ಟಿ , ಉದಯ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಂಕರ್ ಕುಲಾಲ್, ಶಿವಕೃಪಾ ರಿಕ್ಷಾ ಚಾಲಕರು ಗೂಡ್ಸ್ ವಾಹನ ಚಾಲಕರು ಅನ್ಯೋನ್ಯತ ರಿಕ್ಷಾ ಚಾಲಕರು ಇದ್ದರು.














Leave a Reply