Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೊಸ ಬದುಕು ಆಶ್ರಮಕ್ಕೆ ಆರ್ಥಿಕ ನೆರವು

ಕೋಟ: ಇಲ್ಲಿನ ಸಾಲಿಗ್ರಾಮದ ತೊಡ್ಕಟ್ಟು ಹೊಸಬದುಕು ಆಶ್ರಮಕ್ಕೆ ಸಮಾಜ ಸೇವಕಿ ಭಾಗ್ಯ ಡಾ.ವಾದಿರಾಜ್ ಆರ್ಥಿಕ ಸಹಾಯವನ್ನು ಹೊಸಬದುಕು ಆಶ್ರಮದ ಮುಖ್ಯಸ್ಥ ರಾಜಶ್ರೀ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು.ಈ ಸಹಾಯಹಸ್ತಕ್ಕೆ ಮುಂಬೈನ ಗೀತಾ ಎಸ್ ರಾವ್ ಕೈಜೋಡಿಸಿ ಸಹಕರಿಸಿದರು.

Leave a Reply

Your email address will not be published. Required fields are marked *