ಕರ್ನಾಟಕ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ, ( ಶಾಪ್ ನಂಬರ್ 211, ರೀಗಲ್ ನೆಕ್ಸ್ಟ್. ಆದಿಉಡುಪಿ, ಉಡುಪಿ-576103.) ಟಿ. ಎ. ನಾರಾಯಣಗೌಡರ ಬಣದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ (9448948175) ಯವರ ಪ್ರಕಟಣೆ: ನಮ್ಮ ಸಂಘಟನೆಯ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುವುದು ಹಾಗೂ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡುವುದು ಕಂಡು ಬಂದಲ್ಲಿ, ನಮ್ಮ ಗಮನಕ್ಕೆ ತರಬೇಕಾಗಿ ಸಾರ್ವಜನಿಕರಲ್ಲಿ ವಿನಂತಿ.