Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ದೇಗುಲಕ್ಕೆ ಮಾಜಿ ಕ್ರಿಕೆಟ್ ತಾರೆ ವಿ.ವಿ.ಎಸ್ ಲಕ್ಷ್ಮಣ್ ಭೇಟಿ

ಕೋಟ: ಇಲ್ಲಿನ ಪ್ರಸಿದ್ಧ ದೇಗುಲ ಕೋಟ ಅಮೃತೇಶ್ವರಿ ದೇಗುಲಕ್ಕೆ   ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ವಿ.ವಿ.ಎಸ್ ಲಕ್ಷ÷್ಮಣ್ ಪತ್ನಿ ಸಹಿತ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಶಾಲು ಹೋದಿಸಿ ಗೌರವಿಸಿ ಪ್ರಸಾದ ವಿತರಿಸಿದರು. ದೇಗುಲದ ವ್ಯವಸ್ಥಾಪನಾ  ಸಮಿತಿ ಸದಸ್ಯರಾದ ಸುಭಾಷ್ ಶೆಟ್ಟಿ,ಚಂದ್ರ ಆಚಾರ್,ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ಡಿ.ಕಾಂಚನ್,ಸುಧಾ ಎ ಪೂಜಾರಿ,ಶಿವ ಪೂಜಾರಿ,ರತನ್ ಐತಾಳ್,ಸುಬ್ರಾಯ ಜೋಗಿ,ಸ್ಪೋರ್ಟ್್ಸ ಕನ್ನಡ ವೈಬ್‌ನ ರಾಮಕೃಷ್ಣ ಆಚಾರ್ ,ಅರ್ಚಕರಾದ ದಿಕ್ಷೀತ್ ಜೋಗಿ,ಗಿರೀಶ್ ಜೋಗಿ,ವಿಜಯ ಜೋಗಿ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿನ ಪ್ರಸಿದ್ಧ ದೇಗುಲ ಕೋಟ ಅಮೃತೇಶ್ವರಿ ದೇಗುಲಕ್ಕೆ   ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ವಿ.ವಿ.ಎಸ್ ಲಕ್ಷ÷್ಮಣ್ ಪತ್ನಿ ಸಹಿತ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು. ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ದೇಗುಲದ ವ್ಯವಸ್ಥಾಪನಾ  ಸಮಿತಿ ಸದಸ್ಯರಾದ ಸುಭಾಷ್ ಶೆಟ್ಟಿ,ಚಂದ್ರ ಆಚಾರ್,ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ಡಿ.ಕಾಂಚನ್,ಸುಧಾ ಎ ಪೂಜಾರಿ,ಶಿವ ಪೂಜಾರಿ,ರತನ್ ಐತಾಳ್,ಸುಬ್ರಾಯ ಜೋಗಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *