
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಮದುವನ ಕಾರ್ಯಕ್ಷೇತ್ರದ ಮಾಸಸನ ಸದಸ್ಯರಾದ ಲಕ್ಷಿ÷್ಮ ರವರಿಗೆ ವಾತ್ಸಲ್ಯ ಮನೆ ರಚನೆಗೆ ಮಂಜೂರಾತಿಯಾಗಿದ್ದು, ಹೊಸ ಮನೆ ರಚನೆಯ ಗುದ್ದಲಿ ಪೂಜೆಯನ್ನು ವಾತ್ಸಲ್ಯ ಮನೆಯ ಸದಸ್ಯರಾದ ಲಕ್ಷಿ÷್ಮ ನೆರವೆರಿಸಿದರು .ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ರಮೇಶ್ ಪಿಕೆ ಸರ್, ಪಂಚಾಯ್ತಿನ ಮಾಜಿ ಸದಸ್ಯರಾದ ಪ್ರಕಾಶ್ ಆಚಾರ್ಯ, ಮಾಜಿ ಒಕ್ಕೂಟದ ಅಧ್ಯಕ್ಷ ಸೀನಾ , ಪುಷ್ಪ, ವಲಯದ ಮೇಲ್ವಿಚಾರಕರಾದ ರಾಘವೇಂದ್ರ, ಸಮನ್ವಯ ಅಧಿಕಾರಿ ಪುಷ್ಪಲತಾ, ಸೇವಾ ಪ್ರತಿನಿಧಿ ಲಕ್ಹ್ಮೀ ಹಾಗೂ ವಿದ್ಯಾಲತಾ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯಿಂದ ಹೊಸ ಮನೆ ರಚನೆಯ ಗುದ್ದಲಿ ಪೂಜೆಯನ್ನು ವಾತ್ಸಲ್ಯ ಮನೆಯ ಸದಸ್ಯರಾದ ಲಕ್ಷ್ಮೀ ನೆರವೆರಿಸಿದರು. ತಾಲೂಕಿನ ಯೋಜನಾಧಿಕಾರಿಯವರಾದ ರಮೇಶ್ ಪಿಕೆ ಸರ್, ಪಂಚಾಯ್ತಿನ ಮಾಜಿ ಸದಸ್ಯರಾದ ಪ್ರಕಾಶ್ ಆಚಾರ್ಯ ಮತ್ತಿತರರು ಇದ್ದರು.
Leave a Reply