• Sun. Apr 20th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

31 ಪ್ರಶಸ್ತಿಗಳನ್ನು ಬಾಚಿಕೊಂಡ ಕೆ.ಬಿ.ಕೆ ಕುರ್ಕಾಲು ತಂಡ

ByKiran Poojary

Dec 10, 2023

ಉಡುಪಿಯ ಹಿರಿಯಡ್ಕ ದಲ್ಲಿ ಜರುಗಿದ 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟ ದಲ್ಲಿ ಭಾಗವಹಿಸಿ 12 ಪ್ರಥಮ, 11 ದ್ವೀತೀಯ, 8 ತ್ರಿತೀಯ ಪ್ರಶಸ್ತಿಯನ್ನು ಕೆ.ಬಿ.ಕೆ ಕುರ್ಕಾಲು ತಂಡ ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಪ್ರಶಾಂತ್ ಎ ಪೂಜಾರಿರವರು, ಮಾಜಿ ಅಧ್ಯಕ್ಷರಾದ ಶ್ರೀ ಭುವನೇಶ್ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ವಿದ್ಯಾರ್ಥಿಗಳಾದ ಶರಣ್ಯ, ರೈನಾರ್, ಅಮಯ್, ಅವಿಷ್, ಆದಿತ್ಯ, ಪ್ರೀತಮ್, ನಿಹಾಲ್, ಮನೀಶ್, ಯತಿನ್, ಶ್ರೀವತ್ಸ, ಸೃಜನ್, ಮೋಕ್ಷ,ತನಿಶ್, ನಿಕೊಲ್, ಆತ್ಮೀಕ್, ಐಫಾಜ್, ತಾಹಿರ್, ಫಿಧಾ, ಫಾಹಿಜ್, ಮಣಿಕಂಠ ಹಾಗೂ ಹರ್ಷ ಮನೋಹರ ಇವರೊಂದಿಗೆ ಶಾಖೆಯ ಶಿಕ್ಷಕರಾದ ಶಿಹಾನ್ ಹರ್ಷ ಭಾಗವತ್ ಹಾಗೂ ಸೆನ್ಸಾಯ್ ಸೀತಾರಾಮ್ ಪೂಜಾರಿ ಅವರನ್ನು ಅಭಿನಂದಿಸಿದರು.

Leave a Reply

Your email address will not be published. Required fields are marked *