• Thu. Apr 25th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Trending

ಕಾರ್ಕಡದಲ್ಲಿ  ಮನೆಯಂಗಳದಲ್ಲಿ ಸಾಹಿತ್ಯ, ಸನ್ಮಾನ, ಸಂಗೀತ ಸುಧೆ,ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ

ಕೋಟ: ಕನ್ನಡ ಸಾಹಿತ್ಯ ಪರಿಷತ್ ,ಬ್ರಹ್ಮಾವರ ಘಟಕ,ಉಡುಪಿ ಜಿಲ್ಲೆ.ಕರ್ನಾಟಕ ಯಕ್ಷಧಾಮ, ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ,ಮಂಗಳೂರು ಮತ್ತು ಗೆಳೆಯರ ಬಳಗ  ಕಾರ್ಕಡ, ಸಾಲಿಗ್ರಾಮ. ಇವರ ಸಂಯುಕ್ತ ಆಶ್ರಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನಕನಕಾಂಗಿ ಕಲ್ಯಾಣ ಏ.…

ಮಣೂರು ಪಡುಕರೆ- ಎಳೆಬಿಸಿಲು ಬೆಸಿಗೆ ಶಿಬಿರ ಸಮಾರೋಪ

ಕೋಟ: ಇಲ್ಲಿನ ಮಣೂರು ಗೀತಾನಂದ ಪೌಂಡೇಶನ್ ನೇತೃತ್ವದಲ್ಲಿ ವಾಹಿನಿ ಯುವಕ ಮಂಡಲ ಪಡುಕರೆ, ಸಮುದ್ಯತಾ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಇವರುಗಳ ಸಹಯೋಗದೊಂದಿಗೆ ಮಣೂರು ಪಡುಕರೆÀ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಎಳೆಬಿಸಿಲು ಬೆಸಿಗೆ ಶಿಬಿರದ ಸಮಾರೋಪ ಸಮಾರಂಭವು ನೆರವೆರಿತು.ಸಮಾರೋಪ ಕಾರ್ಯಕ್ರಮದಲ್ಲಿ ಗೀತಾನಂದ…

ಕೋಟ ,ಕೋಟತಟ್ಟು ವ್ಯಾಪ್ತಿಯ ಪೋಲಿಸ್ ಪರೇಡ್

ಕೋಟ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ದೇಶದ ವಿವಿಧ ಮತಗಟ್ಟೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ ಈ ದಿಸೆಯಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೋಲಿಸ್ ಇಲಾಖೆಯಿಂದ ಪಥ ಸಂಚಲಗೊAಡತು.ಕೋಟ ಆರಕ್ಷಕ ಠಾಣೆಯಿಂದ ಕೋಟ ರಾಷ್ಟಿçÃಯ ಹೆದ್ದಾರಿ…

ಎಸ್ಸಿಐ ಕೋಟ ಲೆಜಿನ್‌ನ ಅಧ್ಯಕ್ಷರಾಗಿ ಕೋಟ ಕೇಶವ ಅಚಾರ್

ಕೋಟ : ಸೀನಿಯರ್ ಚೇಂಬರ್ ಇಂಟರ್ನಾ್ಯಷನಲ್ ಕೋಟ ಲೆಜಿನ್‌ನ ಅಧ್ಯಕ್ಷರಾಗಿ ಕೋಟ ಕೇಶವ ಅಚಾರ್ ಅವಿರೋಧವಾಗಿ ಆಯ್ಕೆ ಗೊಂಡರು. ಇವರು ಜೆಸಿಐ ಕೋಟ ಬ್ರಿಗೇಡಿಯರ್‌ನ ಸ್ಥಾಪಕರು, ಜೆಸಿಐ ವಲಯ 15ರ ಖಜಾಂಚಿ ಹಾಗೂ ಪಂಚವರ್ಣ ಯುವಕ ಮಂಡಲ ಕೋಟ ಇದರ ಸದಸ್ಯರಾಗಿ…

ಅಷ್ಠ ಗೃಹ ಸಂಕಲ್ಪ ಯೋಜನೆ

ಕೋಟ: ಕೋಟತಟ್ಟು ಗ್ರಾಮದ  ಚಿಟ್ಟಿಬೆಟ್ಟು ಪರಿಶಿಷ್ಟ ಸಮುದಾಯದ ಪಂಗಡದವರಿಗೆ  ಅಷ್ಠ ಗೃಹ ಸಂಕಲ್ಪ ಯೋಜನೆಯ ಸಲುವಾಗಿ 8 ಹೊಸಮನೆ ನಿರ್ಮಾಣ ಸಮಿತಿಗೆ ಮಹಾದಾನಿಗಳಾದ ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ್ ಸಿ. ಕುಂದರ್ ಪ್ರಥಮವಾಗಿ ಆರು ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು.

ಮುಖವರ್ಣಿಕೆಯಿಂದ ಮಕ್ಕಳು ಸಂಭ್ರಮಿಸುವ ದೃಶ್ಯ ಮನಮೋಹಕ: ಕೃಷ್ಣಮೂರ್ತಿ ಉರಾಳ

ಕೋಟ: ಮುಖವರ್ಣಿಕೆ ತನ್ನೊಳಗಿನ ಕಲಾವಿದನನ್ನು ಅಭಿವ್ಯಕ್ತಗೊಳಿಸುತ್ತದೆ. ಒಂದಿಷ್ಟು ಬಣ್ಣವನ್ನು ಮಕ್ಕಳಲ್ಲಿ ಕೊಟ್ಟಾಗ ತಾನು ಕಂಡ ಚಿತ್ರಣವನ್ನು ಮುಖವರ್ಣಿಕೆಯಲ್ಲಿ ವ್ಯಕ್ತ ಪಡಿಸುತ್ತಾರೆ. ಮುಖಕ್ಕೆ ಒಂದಷ್ಟು ನಾಮವನ್ನು ಬಳಿದು ಕನ್ನಡಿ ಹಿಡಿದು, ಹುಬ್ಬು, ಬಾಯಿಯನ್ನು ಚಲನೆ ಮಾಡಿ ಮಾನವ ತನಗೇ ಗೊತ್ತಿಲ್ಲದಂತೆ ಅಭಿನಯಿಸುವುದಕ್ಕೆ ಆರಂಭಿಸುತ್ತಾರೆ.…

ನರೇಂದ್ರ ಮೋದಿಜೀ ಕಾರ್ಯವೈಕರಿಯೇ ಬಿಜೆಪಿಗೆ ಹೆಚ್ಚು ಸ್ಥಾನ -ಬೇಳೂರು ರಾಘವೇಂದ್ರ ಶೆಟ್ಟಿ
ಬೇಳೂರುನಲ್ಲಿ ಬಿಜೆಪಿ ಗ್ರಾಮೀಣ ಸಮಾವೇಶ ಆಯೋಜನೆ

ಕೋಟ: ಕೇಂದ್ರದ ನರೇಂದ್ರ ಮೋದಿ ಸರಕಾರದ ಜನೋಪಯೋಗಿ ಕಾರ್ಯಕ್ರಮಗಳೆ ಬಿಜೆಪಿಗೆ ಶ್ರೀರಕ್ಷೆ ಎಂದು ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದರು.ಬೇಳೂರು ದೇವಸ್ಥಾನ ಬೆಟ್ಟಿನಲ್ಲಿ ಲೋಕಸಭಾ ಚುನಾವಣೆಯ ಹಿನ್ನಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಇದರ ಬೇಳೂರು ಗ್ರಾಮಪಂಚಾಯತ್ ವ್ಯಾಪ್ತಿಯ…

ಸಂಘಸಂಸ್ಥೆಗಳಿಂದ ಜಾತ್ರೋತ್ಸವಕ್ಕೆ ಹೊಸ ಮೆರುಗು- ಎಂ.ವಿ ಮಯ್ಯ
ಮಣೂರು ಫ್ರೆಂಡ್ಸ್ ವಾರ್ಷಿಕೋತ್ಸವದಲ್ಲಿ ಹೇಳಿಕೆ

ಕೋಟ: ಸ್ಥಳೀಯ ದೇಗುಲಗಳ ಜಾತ್ರೋತ್ಸವದಲ್ಲಿ ಸಂಘಸAಸ್ಥೆಗಳ ಕೊಡುಗೆ ಅನನ್ಯವಾಗಿದೆ ಎಂದು ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಮಣೂರು ವಿಷ್ಣುಮೂರ್ತಿ ಮಯ್ಯ ಅಭಿಪ್ರಾಯಪಟ್ಟರು. ಭಾನುವಾರ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಎರಡನೆ ದಿನದ ಸಾಂಸ್ಕöÈತಿಕ ಪರ್ವದ ಅಂಗವಾಗಿ ಮಣೂರು ಫ್ರೆಂಡ್ಸ್ ಮಣೂರು…

ಕೋಟ ಶ್ರೀನಿವಾಸ್ ಪೂಜಾರಿ ಅವರು ಕೋಟತಟ್ಟು ಗ್ರಾಮ ವ್ಯಾಪ್ತಿಯ ವಿವಿಧೆಡೆ ಮತಯಾಚನೆ

ಕೋಟ: ಉಡುಪಿ ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೋಟತಟ್ಟು ಗ್ರಾಮ ವ್ಯಾಪ್ತಿಯ ವಿವಿಧೆಡೆ ಮತಯಾಚನೆಗೈದರು. ಈ ಸಂಧರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ ಶಾಲು ಹೊದೆಸಿ ಹಾರ ಹಾಕುವ ಮೂಲಕ…

ಚೊಂಬು ದೇಶಾದ್ಯಂತ ಸದ್ದು ಮಾಡುತ್ತಿದೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್

ಕೋಟ; ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದಿರಾ ಭವನ ಕಚೇರಿಯಲ್ಲಿ ಚೊಂಬು ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್  ಕರ್ನಾಟಕದ ತೆರಿಗೆ ಪಾಲನ್ನು ಸರಿಯಾಗಿ ನೀಡದೆ, ರಾಜ್ಯಕ್ಕೆ…