ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಇದರ ರಜತ ಮಹೋತ್ಸವ ವರ್ಷದ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್ ಆಗಿದ್ದಾರೆ. ಇವರು ಈ ಹಿಂದೆ 6 ವರ್ಷಗಳ ಕಾಲ ಸ.ಹಿ.ಪ್ರಾ.ಶಾಲೆ ಗುಜ್ಜಾಡಿ ಇದರ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು,
ಗೌರವಾಧ್ಯಕ್ಷರು- ಎ ಆರ್ ವಲಿಯುಲ್ಲಾ ಉಪಾಧ್ಯಕ್ಷರು- ಹರೀಶ ಮೇಸ್ತ, ರಘು ಮೇಲ್ಬೆಟ್ಟು, ಮಹೇಶ ಆಚಾರ್ಯ.
ಪ್ರಧಾನ ಕಾರ್ಯದರ್ಶಿ- ರಾಘವೇಂದ್ರ ಡಿ
ಖಜಾಂಚಿ – ಪ್ರಕಾಶ್ ಎನ್ ಮೇಸ್ತ. ಸಂಘಟನಾ ಕಾರ್ಯದರ್ಶಿ- ಸುಧಾಕರ ಪೂಜಾರಿ ಜೊತೆ ಕಾರ್ಯದರ್ಶಿ- ಜಗದೀಶ ಪೂಜಾರಿ ಸಾಂಸ್ಕೃತಿಕ ಕಾರ್ಯದರ್ಶಿ- ವಿಶ್ವನಾಥ ಮೇಸ್ತ. ಲೆಕ್ಕ ಪರಿಶೋಧಕ- ಗುರುರಾಜ ಆಚಾರ್ಯ. ಕ್ರೀಡಾ ಕಾರ್ಯದರ್ಶಿ- ಅಣ್ಣಪ್ಪ ಪೂಜಾರಿ ಯವರು ಗುಜ್ಜಾಡಿ ಶಾಲೆಯ ಹಳೆ ವಿದ್ಯುತ್ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ