ಕೋಟ: ವಿಠೋಭಾ ಭಜನಾ ಮಂದಿರ ಮಣೂರು ಪಡುಕರೆ ಇದರ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮ ಎ.16ರಂದು ಜರಗಲಿದೆ.
ಈ ಪ್ರಯುಕ್ತ ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳಾದ ಕಲಾಭಿವೃದ್ಧಿ ಹೋಮ ಇನ್ನಿತರ ಕಾರ್ಯಕ್ರಮಗಳು ನರವೆರಲಿದೆ.ಅಪರಾಹ್ನ 4.ಕ್ಕೆ ವಿಠೋಭಾ ಮಂದಿರದ ಪ್ರಭು ಶ್ರೀರಾಮಚಂದ್ರನಿಗೆ ರಜತ ಮುಖವಾಡ ಕೋಟತಟ್ಟು ಪಡುಕರೆಯ ಸದ್ಯೋಜಾತ ದೇಗುಲದಿಂದ ಮೆರವಣಿಗೆಯ ಮೂಲಕ ಕರೆತರಲಾಗುವುದು,ರಾತ್ರಿ 8ಕ್ಕೆಧಾರ್ಮಿಕ ಸಭಾಕಾರ್ಯಕ್ರಮ, 9ರಿಂದ ಪ್ರಸಿದ್ಧ ಗಾಯಕ ಜಗದೀಶ್ ಪುತ್ತೂರು ತಂಡದಿಂದ ಭಕ್ತಗಾನಸುಧೆ, ವಿವಿಧ ಭಜನಾ ತಂಡಗಳಿAದ ಭಜನೆ,ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ನಗರ ಭಜನೆ ಹಮ್ಮಿಕೊಂಡಿದೆ ಎಂದು ಶ್ರೀ ಮಂದಿರ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.