ಕೋಟ: ಇಲ್ಲಿನ ಹಂಗಾರಕಟ್ಟೆ ಬಾಳೆಕುದ್ರುವಿನ ಶ್ರೀ ರಾಮ ಮಂದಿರ 94ನೇ ವರ್ಷದ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಅಯೋಧ್ಯೆಯಲ್ಲಿ ಬಾಲ ರಾಮ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದ ಪೇಜಾವರ ಶ್ರೀಗಳಿಂದ ಶ್ರೀ ರಾಮಚಂದ್ರ ದೇವರ ಪೂಜೆ ನೆರವೇರಿಸಲಾಯಿತು.ಈ ವೇಳೆ ಶ್ರೀ ರಾಮ ಭಕ್ತರಿಗೆ ಮಂತ್ರಕ್ಷತೆ ನೀಡಿ ಆಶೀರ್ವಚಿಸಿದರು. ಶ್ರೀ ಮಂದಿರದ ಅಡಳಿತ ಮಂಡಳಿ,ಅರ್ಚಕರು ಮತ್ತಿತರರು ಇದ್ದರು.