ಕೋಟ: ಇತ್ತಿಚಿಗೆ ಪರ್ಕಳ ಪ್ರೌಢಶಾಲೆಯಲ್ಲಿ ನಡೆದ 31ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮನೆ ಮದ್ದಾಗಿ ಕರ್ಮರಂಗ್ ಈ ಯೋಜನೆ ಮಂಡನೆಗೈದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಇಲ್ಲಿನ 7ನೇ ತರಗತಿ ವಿದ್ಯಾರ್ಥಿಗಳಾದ ಸೈದಾ ಬಾನು ಮತ್ತು ಪ್ರತೀಕ್ಷಾ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡರು. ಇವರಿಗೆ ಶಾಲಾ ಶಿಕ್ಷಕ ವೃಂದ,ಎಸ್ಡಿಎAಸಿ ಅಭಿನಂದಿಸಿದೆ.