• Wed. May 1st, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

94ನೇ ವರ್ಷದ ಅಖಂಡ ಭಜನಾ ಸಪ್ತಾಹ

ByKiran Poojary

Apr 18, 2024

ಕೋಟ: ಹಂಗಾರಕಟ್ಟೆಯ ಬಾಳೆಕುದ್ರು ಶ್ರೀ ರಾಮ ಮಂದಿರ ಇದರ 94ನೇ ವರ್ಷದ ಅಖಂಡ ಭಜನಾ ಸಪ್ತಾಹದ ಕೊನೆಯ ದಿನವಾದ ರಾಮನವಮಿಯಂದು ಮೀನಾ ಕಾರಂತ,ಚಿನ್ಮಯೀ ಭಟ್ಟ,ಮನೋಜ ಕಾರಂತ ಮತ್ತು ದಾಸ ಪಾಳಿಯ ಭಕ್ತರೊಂದಿಗೆ  ಭಜನಾ ಸಂಕೀರ್ತನ ಜರಗಿತು.

Leave a Reply

Your email address will not be published. Required fields are marked *