• Sat. May 4th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಅಷ್ಠ ಗೃಹ ಸಂಕಲ್ಪ ಯೋಜನೆ

ByKiran Poojary

Apr 22, 2024

ಕೋಟ: ಕೋಟತಟ್ಟು ಗ್ರಾಮದ  ಚಿಟ್ಟಿಬೆಟ್ಟು ಪರಿಶಿಷ್ಟ ಸಮುದಾಯದ ಪಂಗಡದವರಿಗೆ  ಅಷ್ಠ ಗೃಹ ಸಂಕಲ್ಪ ಯೋಜನೆಯ ಸಲುವಾಗಿ 8 ಹೊಸಮನೆ ನಿರ್ಮಾಣ ಸಮಿತಿಗೆ ಮಹಾದಾನಿಗಳಾದ ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ್ ಸಿ. ಕುಂದರ್ ಪ್ರಥಮವಾಗಿ ಆರು ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *