ಕೋಟ: ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು ಪರಿಶಿಷ್ಟ ಸಮುದಾಯದ ಪಂಗಡದವರಿಗೆ ಅಷ್ಠ ಗೃಹ ಸಂಕಲ್ಪ ಯೋಜನೆಯ ಸಲುವಾಗಿ 8 ಹೊಸಮನೆ ನಿರ್ಮಾಣ ಸಮಿತಿಗೆ ಮಹಾದಾನಿಗಳಾದ ಗೀತಾನಂದ ಫೌಂಡೇಶನ್ನ ಪ್ರವರ್ತಕರಾದ ಆನಂದ್ ಸಿ. ಕುಂದರ್ ಪ್ರಥಮವಾಗಿ ಆರು ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು.
ಕೋಟ: ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು ಪರಿಶಿಷ್ಟ ಸಮುದಾಯದ ಪಂಗಡದವರಿಗೆ ಅಷ್ಠ ಗೃಹ ಸಂಕಲ್ಪ ಯೋಜನೆಯ ಸಲುವಾಗಿ 8 ಹೊಸಮನೆ ನಿರ್ಮಾಣ ಸಮಿತಿಗೆ ಮಹಾದಾನಿಗಳಾದ ಗೀತಾನಂದ ಫೌಂಡೇಶನ್ನ ಪ್ರವರ್ತಕರಾದ ಆನಂದ್ ಸಿ. ಕುಂದರ್ ಪ್ರಥಮವಾಗಿ ಆರು ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು.